Thursday, January 13, 2011

ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರರ ಸಂದೇಶ

ಜನವರಿ ೧೩, ೨೦೧೧
"ಮಕರ ಸಂಕ್ರಾಂತಿಯು ನಿಮ್ಮ ಸುತ್ತಲೂ ಸಿಹಿಯನ್ನು ಹಂಚುವ ಒಂದು ಸಮಂದರ್ಭ. ನಿಮ್ಮ ಅಭಿವ್ಯಕ್ತಿಯಿಂದ ಮತ್ತು ಆಲೋಚನೆಯಿಂದ ಸಿಹಿಯನ್ನು ಹರಡುವ ಒಂದು ಸಂದರ್ಭ ಇದು.
ಪಾರಂಪರಿಕವಾಗಿ ಪರಸ್ಪರ ಎಳ್ಳು ಮತ್ತು ಬೇವಿನ ವಿನಿಮಯ ಮಾಡಿಕೊಳ್ಳುವುದು ಇದನ್ನು ಸೂಚಿಸುವುದಕ್ಕಾಗಿ. ಸಿಹಿಯ ಈ ಭಾವನೆಯನ್ನು ಎಲ್ಲರೂ ವರ್ಷವಿಡೀ ಹಾಗೆಯೇ ಹೊಂದಿರಲಿ ಎಂದು ನಾವು ಹಾರಿಸುತ್ತೇವೆ."
ಶುಭ ಮಕರ ಸಂಕ್ರಾಂತಿ ಮತ್ತು ಪೊಂಗಲ್


No comments:

Post a Comment